ಹಳಿಯಾಳ :- ಸ್ವಚ್ಚತೆಯ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕøತವಾಗಿರುವ ಹಳಿಯಾಳ ಪುರಸಭೆಯು ಪಟ್ಟಣವನ್ನು ಇನ್ನೂ ಸುಂದರವಾಗಿ ಕಾಣಲು ಶ್ರಮವಹಿಸುತ್ತಿದ್ದು, ಪಟ್ಟಣದಲ್ಲಿ ಎಲ್ಲೂ ಪ್ಲಾಸ್ಟಿಕ್ ಸಂಬಂಧಿ ವಸ್ತುಗಳು ಸೇರಿದಂತೆ ಇನ್ನಿತರ ಕಸ ಹರಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಕಸದ ಡಬ್ಬ(ತೊಟ್ಟಿ)ಗಳನ್ನು ಅಳವಡಿಸಲು ಮುಂದಾಗಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಉದ್ಯಾನವನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಚೀಪ್ಸ್, … [Read more...] about ಸ್ವಚ್ಚತೆಗಾಗಿ, ಪ್ರಮುಖ ಸ್ಥಳಗಲ್ಲಿ ಕಸದ ಡಬ್ಬಗಳನ್ನು ಅಳವಡಿಸಲು ಹಳಿಯಾಳ ಪುರಸಭೆ ಸಿದ್ದತೆ.
ಪತಂಜಲಿ ಯೋಗ ಸಮೀತಿ
2000 ಕ್ಕೂ ಅಧಿಕ ಉಚಿತ ಯೋಗ ತರಬೇತಿ ನೀಡಿರುವ – ಯೋಗ ಗುರು ಕಮಲ ಸಿಕ್ವೇರಾ.
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿರುವ ಹಾಗೂ ಯೋಗಗುರು ಬಾಬಾ ರಾಮದೇವ ಅವರ ಪಟ್ಟಾ ಶಿಷ್ಯರಾಗಿರುವ ಕಮಲ ಸಿಕ್ವೇರಾ ಅವರು ಕಳೆದ 15ಕ್ಕೂ ಅಧಿಕ ವರ್ಷಗಳಿಂದ 2000ಕ್ಕೂ ಅಧಿಕ ಉಚಿತ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿರುವ ಖ್ಯಾತಿಯನ್ನು ಹೊಂದಿದ್ದಾರೆ. 67 ವರ್ಷ ವಯಸ್ಸಿನ ಕೆಪಿಸಿ ನಿವೃತ್ತ ನೌಕರರಾಗಿರುವ ಕಮಲ ಅವರು ರೋಮನ್ ಕ್ಯಾಥೋಲಿಕ್ ಸಮುದಾಯದವರಾಗಿದ್ದಾರೆ. ಯೋಗದಲ್ಲಿ ನಿಪುಣತೆ ಹೊಂದಿರುವ ಅವರು ಹರಿದ್ವಾರದಲ್ಲಿ ಬಾಬಾ … [Read more...] about 2000 ಕ್ಕೂ ಅಧಿಕ ಉಚಿತ ಯೋಗ ತರಬೇತಿ ನೀಡಿರುವ – ಯೋಗ ಗುರು ಕಮಲ ಸಿಕ್ವೇರಾ.