ಹಳಿಯಾಳ:- ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಓದು ಮತ್ತು ಅಧ್ಯಯನಕ್ಕೆ ವಯಸ್ಸಿನ ಮೀತಿ ಇರದ ಕಾರಣ ಪ್ರತಿಯೊಬ್ಬರು ಅಧ್ಯಯನ ನಿರತರಾಗಿರಬೇಕು. ಇನ್ನೋಬ್ಬರ ಅನುಭವಗಳನ್ನು ಓದಿ ಅನುಭಾವಿಗಳಾಗಬೇಕೆಂದು ಕರ್ನಾಟಕ ರಾಜ್ಯ ಕಾರ್ಯನೀರತ ಪತ್ರಕರ್ತರ ಸಂಘದ ಹಿರಿಯ ಸದಸ್ಯೆ ಹಾಗೂ ಹಳಿಯಾಳ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ ಕರೆ ನೀಡಿದರು.ಪಟ್ಟಣದ ಅಂಚಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ಸ್ಪರ್ಧಾತ್ಮಕ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.