ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಪದಾಧಿಕಾರಿಗಳ ಆಯ್ಕೆ ಈಚೆಗೆ ಅಂಬೇಡ್ಕರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರನ್ನಾಗಿ ದಿಪಕ ಕುಡಾಳಕರ, ಉಪಾಧ್ಯಕ್ಷರನ್ನಾಗಿ ವೆಂಕಟೇಶ ಅಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಷಾ ಯಲಕಪಾಟಿ, ಖಜಾಂಚಿಯನ್ನಾಗಿ ಸುರೇಶ ಎಸ್. ನಾಯಕ ಆಯ್ಕೆಯಾದರು. ಸದಸ್ಯರಾದ ಧರ್ಮರಾಯ್ ಮುಡಸಾಲೆ, ಪ್ರಕಾಶ ಮಾರುತಿ ವಡ್ಡರ, ಚಂದ್ರಕಾಂತ ಆಗೇರ, ಚಿನ್ನಾ ಬಾಬು ಯಲಕಪಾಟಿ, ಮಾರುತಿ ಲಕ್ಷ್ಮಣ ಭೋವಿ ವಡ್ಡರ, ರಾಜು … [Read more...] about ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ
ಪದಾಧಿಕಾರಿಗಳ ಆಯ್ಕೆ
ಜಯ ಕರ್ನಾಟಕ ಪದಾಧಿಕಾರಿಗಳ ಆಯ್ಕೆ
ಕಾರವಾರ:ಕನ್ನಡ ಭವನದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಂಘಟನೆ ಜಿಲ್ಲಾ ಕಾರ್ಯದರ್ಶಿಯಾಗಿ ದೇವಿದಾಸ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರೋಶನ ಹರಿಕಂತ್ರ, ಎಸ್.ಎಸ್.ಟಿ ಅಧ್ಯಕ್ಷರಾಗಿ ಅರುಣ ಹರಿಜನ, ಯುವ ಘಟಕದ ಕಾರ್ಯದ್ಯಕ್ಷರಾಗಿ ಮೋಹನ ಉಳ್ವೇಕರ್, ಸಹ ಕಾರ್ಯದರ್ಶಿಯಾಗಿ ನಾಗರಾಜ ರಾಯ್ಕರ್ ಆಯ್ಕೆಯಾದರು. ಕಾರವಾರ ನಗರಾಧ್ಯಕ್ಷರಾಗಿ ಸುಭಾಷ ಗುನಗಿ, ಉಪಾಧ್ಯಕ್ಷರಾಗಿ ಸಮೀರ ಶೇಜವಾಡಕರ್ ನೇಮಕವಾದರು. ಜಯ ಕರ್ನಾಟಕ … [Read more...] about ಜಯ ಕರ್ನಾಟಕ ಪದಾಧಿಕಾರಿಗಳ ಆಯ್ಕೆ