ಭಟ್ಕಳ:.ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ಜಾಥಾ ಆರಂಭಿಸಿದ್ದು ಭಟ್ಕಳದ ಕೋಲಾ ಪೇರಾಡೈಸ್ ಹೊಟೇಲ ಸಮೀಪ ಯುವಕರಿಗೆ ಸ್ವಾಗತ ಮಾಡಲಾಯಿತು.ಕನ್ಯಾಕುಮಾರಿಯಿಂದ ಲಡಾಕ್ನತ್ತ ನಡಿಗೆ ಜಾಥಾ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಏರಯಲ್ ಪೌಂಡೇಶನ್ ಭಾರತದ ರಾಯಭಾರಿ ಅಹ್ಮದ್ ಕಾಶೀಮ್, ಕಳೆದ ಮಾ.1ರಿಂದ ಕಾಲ್ನಡಿಗೆ ಆರಂಭಿಸಿದ್ದು. ಈಗಾಗಲೇ 900ಕಿಮೀ. ಕ್ರಮಿಸಿದ್ದೇವೆ. ನನ್ನೊಂದಿಗೆ ಶೇರ್ಶಬಾ ಹಾಗೂ ದಿನೇಶ ಹೆಜ್ಜೆ ಹಾಕಿದ್ದು, ಆಗಷ್ಟ ಕೊನೆಯಲ್ಲಿ ಜೈಪುರ, … [Read more...] about ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ; ಯುವಕರಿಗೆ ಸ್ವಾಗತ
ಪರಿಸರ ರಕ್ಷಣೆ
ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ತೇರಗಾಂವ ಗ್ರಾಮದಲ್ಲಿ ಜಾಗೃತಿ ಜಾಥಾ
ಹಳಿಯಾಳ:- ಕಾರವಾರ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಆಶ್ರಯದಲ್ಲಿ ತೆರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಿಗೆ ಪ್ರಭಂದ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಇಂದಿನ ಮಕ್ಕಳೇ ನಾಡಿನ ಹಿರಿಯರು ಎನ್ನುವ ಧ್ಯೇಯ ವಾಕ್ಯದೊಂದಿಗೆ ಶುದ್ದ … [Read more...] about ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ತೇರಗಾಂವ ಗ್ರಾಮದಲ್ಲಿ ಜಾಗೃತಿ ಜಾಥಾ