ಹಳಿಯಾಳ: ಕಂಡು ಕೆಳರಿಯದ ಭೀಕರ ಜಲಪ್ರಳÀಯದಿಂದ ಅಪಾರ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ನೇರೆ ಸಂತ್ರಸ್ಥರಿಗಾಗಿ ಹಳಿಯಾಳ ತಾಲೂಕಿನ ಬುಡಕಟ್ಟು ಅರಣ್ಯವಾಸಿಗಳಾದ ಸಿದ್ದಿ ಸಮುದಾಯದವರು ಸಹಾಯ ಹಸ್ತ ಚಾಚಿದ್ದು ತಮ್ಮ ಸಮುದಾಯದವರಿಂದಲೇ 62 ಸಾವಿರ ರೂ. ಪರಿಹಾರ ಧನ ಸಂಗ್ರಹಿಸಿ ತಹಶಿಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ತಾಲೂಕಿನ ಸಿದ್ದಿ ಸಮುದಾಯದವರಿಂದ ಕೊಡಗು ಜಿಲ್ಲಾ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸಿದ ಒಟ್ಟು 62,280ರೂ ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿ ನೆರೆ … [Read more...] about ಸಿದ್ದಿ ಸಮುದಾಯದವರಿಂದ ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ಪರಿಹಾರ ನಿಧಿ ಸಂಗ್ರಹ
ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ
ಹಳಿಯಾಳ:- ಪಟ್ಟಣದ ಕೆಲವು ಭಾಗದಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಿರುವ ಮುಸ್ಲಿಂ ಸಮುದಾಯದವರು ಕೊಡಗಿನ ನೆರೆ ಸಂತ್ರಸ್ಥರಿಗೆ 96,701 ರೂ. ಪರಿಹಾರ ನಿಧಿ ಸಂಗ್ರಹಿಸಿದ್ದು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಜಮಿಯತ್ ಉಲಮಾ ಸಂಸ್ಥೆಯ ಜಿಲ್ಲಾದ್ಯಕ್ಷ ಮುಪ್ತಿ ಫಯಾಜ ಅಹ್ಮದ್ ಕಾಸ್ಮಿ ತಿಳಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸತತ ಮಳೆಯಿಂದ ಜಲಪ್ರಳಯ ಉಂಟಾಗಿ ಮನೆಗಳನ್ನು ,ಆಸ್ತಿಪಾಸ್ತಿಗಳನ್ನು ಹಾಗೂ ಅನೇಕರು ತಮ್ಮ ಕುಟುಂಬಗಳನ್ನು … [Read more...] about ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ
ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ಹಳಿಯಾಳ:- ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮಸ್ಥರು ಮುಂದಾಗಿ ಗ್ರಾಮದಲ್ಲಿ 9060ರೂ. ನಷ್ಟು ಪರಿಹಾರ ನಿಧಿ ಸಂಗ್ರಹಿಸಿ, ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಇದ್ದರು. … [Read more...] about ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ