ಕಾರವಾರ : ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಸೌಹಾರ್ದ ಕೋ-ಆಪರೇಟಿವ್ಸ್ ಲಿ. ಆಡಳಿತ ಮಡಳಿವತಿಯಿಂದ ಅಧ್ಯಕ್ಷೆ ರೋಸಲಿನ್ ಫರ್ನಾಂಡಸ್ ಅವರು 5 ಲಕ್ಷ ರು.ಗಳ ಚೆಕ್ ಅನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದರು.ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಬೆಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರವಾರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ ಆಪರೇಡಿವ್ಸ. ಲಿ. … [Read more...] about ಸಿಎಂ ಬೊಮ್ಮಾಯಿ ಮೂಲಕ ಉ.ಕ ನೆರೆ ಪರಿಹಾರ ನಿಧಿಗೆ 5ಲಕ್ಷ ರು. ಕೊಡುಗೆ ನೀಡಿದ ಸೈಂಟ್ ಮಿಲಾಗ್ರೀಸ್
ಪರಿಹಾರ ನಿಧಿ
ಭಾರಿ ಮಳೆ, ಹಾನಿ ಹಿನ್ನೆಲೆ –ಕೇರಳ ರಾಜ್ಯಕ್ಕೆ 10ಕೋಟಿ ನೆರವು ನೀಡಿದ ರಾಜ್ಯ ಸರ್ಕಾರ – ಸಚಿವ ದೇಶಪಾಂಡೆ
ಹಳಿಯಾಳ:- ಕೇರಳದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮಾನವೀಯ ನೆಲೆ ಆಧಾರದ ಮೇಲೆ ಕರ್ನಾಟಕ ಸರ್ಕಾರ ಕೇರಳ ರಾಜ್ಯಕ್ಕೆ 10 ಕೋಟಿ ರೂ. ನೆರವು ನೀಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ತಾವು ಚರ್ಚಿಸಿ ಈ ತೀರ್ಮಾನ ಕೈಗೊಂಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ, ಎನ್ಡಿಆರ್ಎಫ್ನಿಂದ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ತೀವೃ … [Read more...] about ಭಾರಿ ಮಳೆ, ಹಾನಿ ಹಿನ್ನೆಲೆ –ಕೇರಳ ರಾಜ್ಯಕ್ಕೆ 10ಕೋಟಿ ನೆರವು ನೀಡಿದ ರಾಜ್ಯ ಸರ್ಕಾರ – ಸಚಿವ ದೇಶಪಾಂಡೆ