ಹೊನ್ನಾವರ: ಕೇಂದ್ರ ಮತ್ತು ರಾಜ್ಯ ಸರಕಾರವು ಕೋವೀಡ್ 2ನೇ ಆಲೆ ನಿಯಂತ್ರಿಸುವಲ್ಲಿ ಕಾರ್ಯ ಪ್ರವರ್ತರಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಸಿಬ್ಬಂದಿಗಳು ಕೋವೀಡ್ ನಿಯಮಾವಳಿ ಮತ್ತು ಅರಣ್ಯ ಭೂಮಿ ಒಕ್ಕಲೆಬ್ಬಿಸುವ ವಿಧಿ-ವಿಧಾನ ಅನುಸರಿಸದೇ ಹಿರಿಯ ನಾಗರಿಕರೊಬ್ಬರ 60 ವರ್ಷದಿಂದ ಅರಣ್ಯಭೂಮಿ ಸಾಗುವಳಿಗೆಗೆ ಆತಂಕ ಪಡಿಸಿ ಬಲಪ್ರಯೋಗ ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಮಹಿಮೆ ಗ್ರಾಮದ ಶಂಕರ ಮಕ್ಕಿಯಲ್ಲಿ … [Read more...] about ಅನಾದಿಕಾಲದಿಂದ ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವವರ ಮೇಲೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ;ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಖಂಡನೆ