ಹಳಿಯಾಳ:- ಹಳಿಯಾಳ ಪುರಸಭೆ 23 ವಾರ್ಡಗಳಿಗೆ ಚುನಾವಣೆಗೆ ಅಗಸ್ಟ 31 ರಂದು ಮತದಾನವಾದ ಬಳಿಕ ಪಟ್ಟಣದಲ್ಲಿ ಇಬ್ಬರು ಕಾಂಗ್ರೇಸ್ ಅಭ್ಯರ್ಥಿಗಳ ಬೆಂಗಲಿಗರು ಅವರು ಆಯ್ಕೆಯಾಗಿಯೇ ಬಿಟ್ಟರು ಎನ್ನುವಂತೆ ಫಲಿತಾಂಶದ ಮುನ್ನವೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಪಟ್ಟಣದಲ್ಲಿ ಎಲ್ಲರನ್ನೂ ಹುಬ್ಬೆರುವಂತೆ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ವಾರ್ಡ ನಂ-17, ಯಲ್ಲಾಪೂರ ನಾಕಾ ಬಳಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪುರಸಭೆಯ ಹಿರಿಯ ಸದಸ್ಯ ಸುರೇಶ ತಳವಾರ ಅವರ ಬೆಂಬಲಿಗರು ಹಾಗೂ … [Read more...] about ಪಲಿತಾಂಶ ಕ್ಕೂ ಮುನ್ನವೇ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ