ಹಳಿಯಾಳ : ದೇಶದಲ್ಲಿ ಹಿಂದೂಗಳಿಗೆ ಭಗವತ್ ಗೀತೆ, ಕ್ರಿಶ್ಚಿಯನ್ರಿಗೆ ಬೈಬಲ್ ಮತ್ತು ಮುಸ್ಲಿಂರಿಗೆ ಕುರಾನ್ ಇರುವಂತೆಯೇ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ ದೇಶಕ್ಕಾಗಿ ರಚಿಸಿದ ಸಂವಿಧಾನವು ಒಂದು ಪವಿತ್ರ ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹಳಿಯಾಳ ಪುರಸಭೆ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಸಂವಿಧಾನ ಗ್ರಂಥದ ಗೌರವ ಮತ್ತು ಪಾವಿತ್ರತೆ ಕಾಪಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಕರೆ ನೀಡಿದರು.ಹಳಿಯಾಳದ ಯಲ್ಲಾಪುರ ನಾಕಾದ ಡಾ.ಬಾಬಾಸಾಹೇಬ … [Read more...] about ಹಳಿಯಾಳದಲ್ಲಿ ಮಹಾನಾಯಕ ಪೊಸ್ಟ್ ರ್ ಅನಾವರಣ