ದಾಂಡೇಲಿ :ಅನೇಕತೆಯಲ್ಲಿ ಏಕತೆಯನ್ನು ಸಾರುವ ದಾಂಡೇಲಿಯಲ್ಲಿ ಎಂದಿನಂತೆ ಈ ವರ್ಷವು ಮುಸ್ಲಿಂರ ಪವಿತ್ರ ಹಬ್ಬವಾದ ರಂಜನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸೋಮವಾರ ಬೆಳ್ಳಂ ಬೆಳಗ್ಗೆ ಮುಸ್ಲಿಂ ಬಾಂಧವರು ಆಯಾಯ ಮಸೀಧಿಗಳಿಗೆ ಹೋಗಿ ನಮಾಜ್ ಮಾಡಿದ ಬಳಿಕ ಪರಸ್ಪರ ಶುಭಾಶಯ ಕೋರಿದರು. ಎಲ್ಲ ಧರ್ಮಿಯರು ಪರಸ್ಪರ ರಂಜಾನ್ ಹಬ್ಬದ ಶುಭಾಶಯ ವಿನಿಮಯಕೊಳ್ಳುವುದರ ಮೂಲಕ ಸಾಮಾರಸ್ಯ ಮತ್ತು ಐಕ್ಯತೆಯನ್ನು ಸಾರಿದರು. ಸೈಯದ ತಂಗಳ ಮನೆಯಲ್ಲಿ ಔತಣಕೂಟ : ನಗರದ … [Read more...] about ದಾಂಡೇಲಿಯಲ್ಲಿ ರಂಜಾನ್ ಸಂಭ್ರಮ
ಪವಿತ್ರ
ಇಪ್ತಾರ್ ಕೂಟ
ದಾಂಡೇಲಿ:ನಗರದ ವ್ಯಾಪಾರಸ್ಥರ ಸಂಘದ ವತಿಯಿಂದ ತಾಮೀರ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ, ನಗರಸಭಾ ಸದಸ್ಯ ಮುಸ್ತಾಕ ಶೇಖ (ಐವಾ) ಇವರ ನೇತೃತ್ವದಲ್ಲಿ ನಗರದ ಹೊಟೆಲ್ ಸಂತೋಷ್ ಸಭಾಭವನದಲ್ಲಿ ಪವಿತ್ರ ರಮ್ಜಾನ್ ಹಬ್ಬದ ಪ್ರಯುಕ್ತ ಇಪ್ತಾರ್ ಔತಣ ಕೂಟ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಡಿ.ವೈ.ಎಸ್.ಪಿ ದಯಾನಂದ ಪವಾರ್, ವ್ಯಾಪಾರಸ್ಥರ ಸಂಘಧ ಮಾಜಿ ಅಧ್ಯಕ್ಷ ವಾಸುದೇವ ಪ್ರಭು, ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬಾ … [Read more...] about ಇಪ್ತಾರ್ ಕೂಟ