ದಾಂಡೇಲಿ ವೃತ್ತ ವ್ಯಾಪ್ತಿಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿಯಲ್ಲಿ ದಿನಾಂಕ: 01.05.2021 ರಂದು ಸ್ವಿಫ್ಟ ಡೀಸೈರ ಕಾರ್ ನಂ: ಕೆ.ಎ-36 ಎಸ್-1100 ನೇದರಲ್ಲಿ ಆಪಾದಿತರು ದಾಂಡೇಲಿಯಿಂದ ಖೋಟಾ ನೋಟು ಸಾಗಿಸುತ್ತಿದ್ದಾರೆ .ಎಂಬ ಖಚಿತ ಮಾಹಿತಿ ಸಿಕ್ಕ ಮೇರೆಗೆ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಬದ್ರಿನಾಥ ಎಸ್ ಹಾಗೂ ದಾಂಡೇಲ … [Read more...] about ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಪಾದಿತರ ಬಂಧನ.