ಭಟ್ಕಳ: ಗ್ರಾಮ ಪಂಚಾಯತ ಚುನಾವಣೆ ಚುರುಕು ಪಡೆದುಕೊಂಡಂತೆ ಭಟ್ಕಳ ಕಾಯ್ಕಿಣಿಯಲ್ಲಿ ಕಂಡು ಕೇಳಿರಿಯದ ರೀತಿಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿದೆ. ನಾಮಪತ್ರ ವಾಪಸ್ ಪಡೆಯಲು ಪಂಚಾಯತ ಕಚೇರಿಗೆ ಬಂದ ಪರಿಶಿಷ್ಟ ಪಂಗಡ ಮಹಿಳೆ ಯನ್ನು ಗುಂಪೊಂದು ಪೊಲೀಸ ಅಧಿಕಾರಿಗಳ ಸಮ್ಮುಖದಲ್ಲಿಯೇ ಅಪಹರಿಸಿ ಪರಾರಿಯಾಗಿದ್ದು ಜನಸಾಮಾನ್ಯರಲ್ಲಿ ತಲ್ಲಣ ಸೃಷ್ಟಿಸಿದೆ. ನಡೆದಿದ್ದೇನು : ತಾಲ್ಲೂಕಿನ ಕಾಯ್ಕಿಣಿ ಗ್ರಾಂಪಂ 26 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಕಾಯ್ಕಿಣಿ ಶಿರಾಣಿ … [Read more...] about ಭಟ್ಕಳ ಕಾಯ್ಕಿಣಿಯಲ್ಲಿ ಬಿಹಾರಿ ಮಾದರಿಯಲ್ಲಿ ರಾಜಕಾರಣ :ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮಹಿಳೆಯ ಅಪಹರಣ