ಹಳಿಯಾಳ:- ಕೇಂದ್ರ ಸರ್ಕಾರ ಐಸಿಡಿಎಸ್ ಬಲವರ್ಧನೆ ಮಾಡಲು, ಬಜೆಟ್ಟಿನಲ್ಲಿ ಸಾಕಷ್ಟು ಹಣ ಮೀಸಲಿಡಲು, ನೇರನಗದು ವರ್ಗಾವಣೆ ಮತ್ತು ಪ್ಯಾಕೆಟ್ ಆಹಾರ ವಿರೋಧಿಸಿ ಕೇಂದ್ರ ಸಮಿತಿಯ ಕರೆಯಂತೆ ದಿ.17-01-2018ರಿಂದ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ತಾಲೂಕು ಸಮೀತಿ ಅಧ್ಯಕ್ಷೆ ಜಯಶ್ರೀ ಹಿರೇಕರ ತಿಳಿಸಿದ್ದಾರೆ. ಗುರುವಾರ ಪಟ್ಟಣದಲ್ಲಿ ಸಭೆ ನಡೆಸಿದ ಅವರು ಈ ವಿಷಯವನ್ನು … [Read more...] about ದಿ.17-01-2018ರಿಂದ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ