ಕಾರವಾರ:ಗೋಪಿಶಟ್ಟಾ ಬಳಿಯ ಭಗತವಾಡದಲ್ಲಿನ ರಾಮನಾಥ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಹಾವು ಪ್ರತ್ಯಕ್ಷಗೊಂಡ ಕಾರಣ ಜನ ಆತಂಕಕ್ಕಿಡಾದರು. ಅಲ್ಲಿಯೇ ಇದ್ದ ಉರಗಪ್ರೇಮಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಸೆರೆ ಸಿಕ್ಕ ಹಾವನ್ನು ಹಾರುವ ಹಾವು ಎಂದು ಗುರುತಿಸಲಾಗಿದ್ದುಮ 3.5 ಅಡಿ ಉದ್ದವಿತ್ತು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಾಣಿಸುತ್ತವೆ. ಇದು ವಿಷಕಾರಿ ಹಾವಾಗಿದೆ ಎಂದು ವೀರೆಂದ್ರ ಪವಾರ್ ಮಾಹಿತಿ ನೀಡಿದರು. … [Read more...] about ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ
ಪ್ರತ್ಯಕ್ಷ
ಚಿರತೆ ಪ್ರತ್ಯಕ್ಷ : ಜನರಲ್ಲಿ ಆತಂಕ
ಕೊಳಗೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದ್ದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಓಡಾಡಿರುವ ಕುರುಹುಗಳು ಪತ್ತೆಯಾಗಿದೆ. ಕೆಲವೆಡೆ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಈ ಭಾಗದಲ್ಲಿ ಚಿರತೆ ಓಡಾಡುವುದನ್ನು ಸ್ಥಳೀಯ ಜನ ಪ್ರತ್ಯಕ್ಷವಾಗಿ ನೋಡಿದ್ದು, ಆತಂಕ ವ್ಯಕ್ತಪಡಿಸಿದರು. ಅಲ್ಲಲ್ಲಿ ಜಾನುವಾರಗಳು ಹಲ್ಲೆಗೊಳಗಾಗಿರುವುದು … [Read more...] about ಚಿರತೆ ಪ್ರತ್ಯಕ್ಷ : ಜನರಲ್ಲಿ ಆತಂಕ