https://www.youtube.com/watch?v=3cvYZXL7oq0&feature=youtu.beಹಳಿಯಾಳ:- ಕುಟುಂಬದೊಡನೆ ಬಟ್ಟೆ ತೊಳೆಯಲು ತೆರಳಿದ ಇಡಿ ಕುಟುಂಬವೇ ನೀರಿನಲ್ಲಿ ಮುಳುಗಿ ಸಾವಿಗಿಡಾಗಿರುವ ಹೃದಯವಿದ್ರಾವಕ ದುರ್ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅಂಬಿಕಾನಗರ ಪಂಚಾಯತ ವ್ಯಾಪ್ತಿಯ ಬೊಮ್ಮನಳ್ಳಿ ಗ್ರಾಮದ ಬಳಿಯ ಬೊಮ್ಮನಳ್ಳಿ-ಕಾಳಿನದಿಯಲ್ಲಿ ನಡೆದಿದ್ದು ಅದೃಷ್ಠವಶಾತ್ ಒರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವ ಪವಾಡವು ಇಲ್ಲಿ ನಡೆದಿದೆ. ಧೂಳು ದೊಂಡು … [Read more...] about ಬಟ್ಟೆ ತೊಳೆಯಲು ಹೊದವರು ನೀರಿನಲ್ಲಿ ಮುಳುಗಿ ಹೆಣವಾದರು. ಒಂದೆ ಕುಟುಂಬದ ನಾಲ್ವರ ದುರ್ಮರಣ- ಹಳಿಯಾಳ ತಾಲೂಕಿನ ಬೊಮ್ಮನಳ್ಳಿ – ಕಾಳಿನದಿ ಪ್ರದೇಶದಲ್ಲಿ ಹೃದಯವಿದ್ರಾವಕ ದುರ್ಘಟನೆ .