ದಾಂಡೇಲಿ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಇವರ ಸಂಯುಕ್ತಾಶ್ರದಲ್ಲಿ ಗಣೇಶಗುಡಿಯಲ್ಲಿ ನಡೆಯುತ್ತಿರುವ ಈ ಕಾಳಿ ಕಯಾಕ ಉತ್ಸವ ಇದೀಗÀ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲೀ ಕಯಾಕ್ ಸ್ಪರ್ದೆಯಲ್ಲಿ ಭಾಗವಹಿಸಬಲ್ಲಂತಹ ಅನೇಕ ಪರಿಣಿತರಿದ್ದಾರೆ. ಜಲ ಸಾಹಸ ಕ್ರೀಡೆಯ ತಜ್ಞರಿದ್ದಾರೆ, ತರಬೇತುದಾರರಿದ್ದಾರೆ, ಪರಿಣಿತರಿದ್ದಾರೆ, ಪ್ರವಾಸೋದ್ಯಮಿಗಳಿದ್ದಾರೆ, ಜೋಯಿಡಾ, … [Read more...] about ಕಾಳಿ ಕಯಾಕ ಉತ್ಸವ ಇದೀಗ ಹಲವರ ಆಕ್ಷೇಪಕ್ಕೆ ಕಾರಣ