ಭಟ್ಕಳ: ಕೊಂಕಣ ರೈಲ್ವೆಯ ಹಳೆಯಲ್ಲಿ ಹಾದುಹೋಗುವ ನೇತ್ರಾವತಿ ಎಕ್ಸಪ್ರೇಸ್ ರೈಲನ್ನು ಭಟ್ಕಳದಲ್ಲಿ ಖಾಯಂ ಆಗಿ ನಿಲುಗಡೆ ಮಾಡಬೇಕು ಹಾಗೂ ಭಟ್ಕಳದಲ್ಲಿ ರೈಲ್ವೆ ಪ್ಲಾಟ್ ಪಾರಂ ಟಿಕೇಟ್ ನೀಡಬೇಕೆಂದು ಆಗ್ರಹಿಸಿ ಕ್ರೀಯಾಶೀಲ ಗೆಳೆಯರ ಸಂಘ ಮತ್ತು ರೈಲು ಬಳಕೆದಾರರ ಸಂಘದಿಂದ ಆರ್.ಆರ್.ಎಂ.ನ ಕೊಂಕಣ ರೈಲ್ವೆ ಪ್ರಾದೇಶೀಕ ವ್ಯವಸ್ಥಾಪಕರಿಗೆ ಮಂಗಳವಾರದಂದ ಮನವಿ ಸಲ್ಲಿಸಿದರು.ಹಲವು ವರ್ಷಗಳಿಂದ ಭಟ್ಕಳದ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸಪ್ರೇಸ್ ರೈಲಿಗೆ … [Read more...] about ಭಟ್ಕಳದಲ್ಲಿ ನೇತ್ರಾವತಿ ಎಕ್ಸಪ್ರೆಸ್ ರೈಲನ್ನು ಖಾಯಂ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ’