ಹಳಿಯಾಳ:- ಮಳೆಗಾಲ ಆರಂಭವಾಗುತ್ತಿದ್ದು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಗಟಾರ-ಚರಂಡಿಗಳಲ್ಲಿಯ ಕಲ್ಮಶ, ಹೂಳನ್ನು ತೆಗೆಯಬೇಕು ಹಾಗೂ ಗಿಡಗಂಟಿಗಳ ಕಟಾವು ಮಾಡಿ ಸ್ವಚ್ಚಗೊಳಿಸುವ ಮೂಲಕ ಮಳೆಗಾಲದಲ್ಲಿ ಸಾರ್ವಜನೀಕರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿಂದಲೇ ಜಾರಿಗೊಳಿಸುವಂತೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಸೂಚಿಸಿದ್ದಾರೆ. ಮುಂಗಾರು ಮಳೆ ಪೂರ್ವಾಭಾವಿ ಸ್ವಚ್ಚತೆ ಹಾಗೂ ಕುಂದು ಕೊರತೆಗಳ ಕುರಿತು ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ್ … [Read more...] about ಹಳಿಯಾಳದಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ – ಪುರಸಭೆ ವಿಫಲವಾದರೇ ಸೂಕ್ತ ಕ್ರಮ – ತಹಶಿಲ್ದಾರ್ ವಿಧ್ಯಾದರ ಗುಳಗುಳೆ ಎಚ್ಚರಿಕೆ.