ಭಟ್ಕಳ: ತಾಲೂಕಿನ ಮಾವಳ್ಳಿ-2 ಕೊಡ್ಸೂಳ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಮನೆಯು ದುರ್ಗಯ್ಯ ಪದ್ಮಯ್ಯ ನಾಯ್ಕ ಎಂಬುವವರಿಗೆ ಸೇರಿದ್ದಾಗಿದೆ. ವಿದ್ಯುತ್ ಶಾರ್ಟ ಸಕ್ರ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಗೆ ಮನೆಯಲ್ಲಿದ್ದ ನಗದು ಹಣ, ಮಂಚ, ಗೊದ್ರೇಜ್ ಕಪಾಟು, ಬಟ್ಟೆಬರೆ, ಆಹಾರಧಾನ್ಯಗಳು ಸುಟ್ಟು ಹೋಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಶಾಸಕ ಸುನಿಲ್ … [Read more...] about ಆಕಸ್ಮಿಕವಾಗಿ ಬೆಂಕಿ ; ಅಪಾರ ಹಾನಿ
ಬಟ್ಟೆಬರೆ
ಕೊಡಗು ಸಂತ್ರಸ್ಥ ಕುಟುಂಬಳಿಗೆ ಹೆಚ್ಚುವರಿ 50 ಸಾವಿರ ಪರಿಹಾರ ಧನ ನೀಡಲು ಸರ್ಕಾರದ ತೀರ್ಮಾನ- ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:- ಕೊಡಗು ಜಿಲ್ಲೆಯ ಸಂತ್ರಸ್ಥ ಕುಟುಂಬಗಳಿಗೆ ಬಟ್ಟೆಬರೆ ಹಾಗೂ ಅಗತ್ಯ ದಿನಬಳಕೆ ವಸ್ತುಗಳ ನೆರವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಹೆಚ್ಚುವರಿ ಪರಿಹಾರ ಕೊಡಲು ಸರ್ಕಾರ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು “ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಮಾರ್ಗಸೂಚಿಯ ಪ್ರಕಾರ ಬಟ್ಟೆಬರೆ … [Read more...] about ಕೊಡಗು ಸಂತ್ರಸ್ಥ ಕುಟುಂಬಳಿಗೆ ಹೆಚ್ಚುವರಿ 50 ಸಾವಿರ ಪರಿಹಾರ ಧನ ನೀಡಲು ಸರ್ಕಾರದ ತೀರ್ಮಾನ- ಸಚಿವ ಆರ್.ವಿ.ದೇಶಪಾಂಡೆ