ಹಳಿಯಾಳ:ಯುವಕರು ತಮ್ಮ ವಿದ್ಯಾಭ್ಯಾಸ ಮತ್ತು ಸ್ಫರ್ಧಾತ್ಮಕ ಮನೋಬಾವದೊಂದಿಗೆ ರಾಷ್ಟ್ರದ ಹಿತಚಿಂತಕರಾಗಬೇಕು, ದಿನದಲಿತರ ಬಡವರ ಕಾಳಜಿಯನ್ನು ಮಾಡುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ತಾಲೂಕಿನ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ ಲಮಾನಿ ಕರೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಕಾರವಾರ ಅರ್ಥಶಾಸ್ತ್ರ ವಿಭಾಗ ಹಾಗೂ ನವೋದಯ ಯುವಕ ಮಂಡಳ ಸಾತ್ನಳ್ಳಿ ಅವರ ಸಂಯುಕ್ತ … [Read more...] about ರಾಷ್ಟ್ರೀಯ ಐಕ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಯುವಕರು ಮಾಡಬೇಕು