ಯಡಿಯೊರಪ್ಪ ಜಾರಿಗೆ ತಂದ ಆದೇಶ ಪಾಲನೆ : ಸಿಎಂಕಾರವಾರ : ಮಳೆ ಸಂತ್ರಸ್ತರಿಗೆ ತಲಾ 10.ಸಾವಿರ ರು. ತುರ್ತು ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾvಯಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.ಅಂಕೋಲಾ ನಾಡವರ ಸಭಾಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ ಪ್ರವಾಹ ಪರಿಸ್ಥಿತಿ ಮತ್ತು ಅದರಿಂದ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮನೆ ಕಳೆದುಕೊಂಡಿದವರಿಗೆ 2019ರಲ್ಲಿ ಮಾಜಿ ಸಿಎಂ. ಯಡಿಯೊರಪ್ಪ ಅವರ … [Read more...] about ಮಳೆ ಸಂತ್ರಸ್ತರಿಗೆ 10 ಸಾವಿರ ರು. ತುರ್ತು ಪರಿಹಾರ