ಕಾರವಾರ:ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ನಂದನಗದ್ದಾ ಐಪಿಐ ಸೆಂಟರ್ನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು. ಸ್ಥಂಬಜ್ ಭಾರದ್ವಾಜ್ ಹಾಗೂ ಸಕ್ಷಮ್ ವಿ ಗುರವ್ ಪ್ರಥಮ ಬಹುಮಾನ ಪಡೆದರು. ಸದೀಚ್ಚಾ ವಿ ದೇಸಾಯಿ, ಅರ್ಪಿತಾ ಗೋಸಾವಿ, ದುರ್ಗಾ ನಾಯ್ಕ, ಮಲ್ಲಿಕಾರ್ಜುನ ಮರಾಠೆ ಹಾಗೂ ಅನನ್ಯಾ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು. ರೀತೀಶ್ ಮಹಾಲೆ, ತೇಜಸ್ವಿ ತಾಂಡೇಲ್, ಆರ್ಯ ಖಾರ್ವಿ, ಯಶಸ್ವಿನಿ ಬಬ್ರುಕರ್ ತೃತೀಯ ಬಹುಮಾನ ಪಡೆದರು. ಪ್ರಾಂಚೈಸಿಯ ಜಯಶ್ರಿ … [Read more...] about ಬಹುಮಾನ ಪಡೆದ ನಂದನಗದ್ದಾ ಐಪಿಐ ಸೆಂಟರ್ನ ವಿದ್ಯಾರ್ಥಿಗಳು