2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು ಸರ್ಕಾರಿ ವಸತಿ ನಿಲಯ … [Read more...] about ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ
ಬಾರೆ
ಮನಸೆಲ್ಲಾ ನೀನೆ
ಪ್ರೀತಿಯಾಗುವ ಶುಭ ಆರಂಭವು,ನನ್ನೆದೆಯಲಿ ಮೊದಲ ರೊಮಾಂಚನವು,ಕನಸು ನನಸಿನಲ್ಲೂ ನಿನ್ನ ನೆನಪೆಲ್ಲವು,ತಲೆ ಕೆಡಿಸಿದೆ ಆ ಚೆಂದದಿ ನಿನ್ನ ರೂಪವು.ನೀನಿರುವೆ ಬಲು ಸುಂದರ,ಬರುವೆಯಾ ಒಮ್ಮೆ ಹತ್ತಿರ,ಕೇಳಬೇಕೆನಿಸಿದೆ ನಿನ್ನ ಇಂಚರ,ನಿನ್ನ ಬಿಟ್ಟು ಹೋಗಲಾರೆನು ದೂರ.ನಿನ್ನನು ಕೈ ಬಡಲಾರೆ,ಪ್ರೀತಿಸುವೇನು ನಾ ಮನಸಾರೆ,ನನ್ನ ಹೃದಯದ ಬಾಗಿಲಿಗೆ ಒಮ್ಮೆ ಬಾರೆ,ಜನ್ಮ ಜನ್ಮಕೂ ನಾ ನಿನ್ನ ಮರೆಯಲಾರೆ.ಹೊತ್ತು ಗೊತ್ತಿಲ್ಲದೆ ನಿನ್ನೆ ಕಾಣುವ ಬದುಕಾಗಿದೆ,ಈ ಜೀವಕೆ ನಿನ್ನ ಹೆಸರೆ … [Read more...] about ಮನಸೆಲ್ಲಾ ನೀನೆ