ಭಟ್ಕಳ : ಶಾಲೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದ ಬಾಲಕಿಯೋರ್ವಳು ಮರಳಿ ಮನೆಗೆ ಬಾರದ ನಾಪತ್ತೆಯಾದ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ .ನಾಪತ್ತೆಯಾದ ಬಾಲಕಿ ರಕ್ಷಿತಾ ಲಕ್ಷಣ ನಾಯ್ಕ (15) ಎಂದು ತಿಳಿದು ಬಂದಿದೆ. ಬಾಲಕಿ ಏಪ್ರಿಲ್ 8 ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಸೋನಾರಕೇರಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು. ಈವರೆಗೆ ಮನೆಗೂ ಬಾರದೆ. ತನ್ನ ಸಂಬಂಧಿಕರ ಮನೆಗೆ ಹೋಗದೆ ಎಲ್ಲಿಯೋ ಹೋಗಿ ಕಾಣಿಯಾಗಿರ ಬಹುದು ಅಥವಾ ಅವಳನ್ನು ಯಾರೋ … [Read more...] about ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ 15 ವರ್ಷದ ಬಾಲಕಿ ನಾಪತ್ತೆ