ಅಂಕೋಲಾ;ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಬೈಕ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಅಜ್ಜಿಕಟ್ಟಾ ಶೇಡ್ ಗೇರಿಯ ಅನ್ವರ್ ಗೌಸ್ ಸೈಯದ್(30) ಕೋಟೆ ವಾಡದ ಮಂಜುನಾಥ್ ಶಿವಾಜಿ ವಾಸ್ಟರ್ (31) ಬಂಧಿತ ಆರೋಪಿಗಳು.ಇವರು ಭಾನುವಾರ ತಾಲೂಕಿನ ರಾಹೆ 66ಬಾಳೇಗುಳಿ ಸಮೀಪದ ಕೃಷ್ಣಾಪುರ ತಿರುವಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಬಂಧಿಸಲಾಗಿದ್ದು .ಅವರಿಂದ 10,500 ಮೌಲ್ಯದ … [Read more...] about ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ