ಕಾರವಾರ: ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕೋಡಿಭಾಗದ ಮರಾಠೆ ಸ್ಕೂಲ್ ಬಳಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಕೋಡಿಭಾಗದಲ್ಲಿ ನಡದ ಗಲಾಟೆಯಲ್ಲಿ ಮಹೇಶ್ ಥಾಮ್ಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಒತ್ತಡವೇ ಕಾರಣ ಎಂದು ತಿಳಿದ ಸುನೀಲ ಥಾಮ್ಸೆ ಬುಧವಾರ ಈ ಕುರಿತು ಪ್ರಶ್ನಿಸಿದ್ದಾರೆ. ಇದೇ ವಿಷಯ ತಾರಕ್ಕಕ್ಕೆ ತೆರಳಿದ್ದು ಇಬ್ಬರು … [Read more...] about ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ