ಹಳಿಯಾಳ:- ಹಳಿಯಾಳ ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ರೈತ ಬಾಂದವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಮನವಿ ಮಾಡಿಕೊಳ್ಳುವದೇನೆಂದರೆ ಶನಿವಾರ ದಿನಾಂಕ: 18-01-2020 ರಂದು ತಾಲೂಕಿನ ರೈತ ಸ್ವ ಸಹಾಯ ಸಂಘಗಳಿಗೆ 5 ವರ್ಷದ ಆಡಳಿತ ಮಂಡಳಿಯ ಚುನಾವಣೆ ಜರುಗಲಿದ್ದು ತಾವೆಲ್ಲರು ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮುಂದಿನ 5 ವರ್ಷದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೊಸೈಟಿಗಳಲ್ಲಿ ಮುಕ್ತವಾಗಿ ರೈತರ ಸೇವೆ ಮಾಡಲು ಅನುಕೂಲ … [Read more...] about ಹಳಿಯಾಳ ತಾಲೂಕಿನ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾನ ಮಾಡಿ- ಗಣಪತಿ ಕರಂಜೆಕರ ಮನವಿ.