ಕಾರವಾರ:ನಗರದಲ್ಲಿ 7 ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಎಂ.ಜಿ ರಸ್ತೆಯಲ್ಲಿ ಸೋಮವಾರ ನಡೆದಿದೆ. ಭೂ ಮಾಪನ ಇಲಾಖೆ ಹಿಂಬಾಗ ನಿಲ್ಲಿಸಿಟ್ಟ ಬೈಕ್ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರ ಊರುಗಳಿಗೆ ತೆರಳಬೇಕಿದ್ದ ಸ್ಥಳೀಯರು ಇಲ್ಲಿ ಬೈಕ್ ನಿಲ್ಲಿಸಿ ಬಸ್ ಮೂಲಕ ಹೋಗುತ್ತಿದ್ದರು. ಹೀಗೆ ಸಾಲಿನಲ್ಲಿ ನಿಲ್ಲಿಸಲಾದ ಬೈಕ್ಗಳಿಗೆ ಬೆಂಕಿ ತಗುಲಿದೆ. ಪರಿಣಾಮ ಎಲ್ಲ ಬೈಕ್ಗಳು ಸಂಪೂರ್ಣ ಭಸ್ಮವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ … [Read more...] about ಬೆಂಕಿ ಹಚ್ಚಿದ ಕಿಡಿಗೇಡಿಗಳು