ಭಟ್ಕಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಾಲೂಕಿನ ಬೆಳಲಖಂಡ ರಸ್ತೆಯಲ್ಲಿರುವ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಇಲ್ಲಿನ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ರವಿವಾರದಂದು ಸ್ವಚ್ಛತೆ ಮಾಡುವುದರ ಮೂಲಕ ಶ್ರಮದಾನ ಮಾಡಿದರು. ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರ ಸಹಕಾರ ಇಲ್ಲದೆ ವಿಫಲವಾಗಿವೆ. ಆದರೆ ಸ್ವಯಂ ಪ್ರೇರಣೆಯಿಂದ ಇಲ್ಲಿನ ಮಣ್ಕುಳಿ, … [Read more...] about ಮಣ್ಕುಳಿಯ ಗ್ರಾಮಸ್ಥರಿಂದ ಹಿಂದೂ ರುದ್ರ ಭೂಮಿ ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ
ಬೆಳಲಖಂಡ
ಭಟ್ಕಳ ಪುರಸಭೆ ಘನತ್ಯಾಜ್ಯ ಘಟಕದ ವಿರುದ್ಧ ಜನರ ಪ್ರತಿಭಟನೆ.
ಭಟ್ಕಳ :- ಭಟ್ಕಳ ಪುರಸಭೆ ಘನತ್ಯಾಜ್ಯ ಘಟಕದ ವಿರುದ್ಧ ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮದ ನಿವಾಸಿಗರು ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ತಾಲೂಕಿನ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪುರಸಭಾ ಅಧಿಕಾರಿಗಳಿಗೆ ಒಂದು ವಾರದ ಗಡುವನ್ನು ನೀಡಿ ಎಲ್ಲಾ ಕಸವನ್ನು ಸಂಗ್ರಹಿಸಿ ಒಂದು ಪಿಟ್( ಕಸ ಶೇಖರಣೆ ಹೊಂಡ)ನ್ನು ನಿರ್ಮಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಯಿತು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ತಕ್ಕ ಪರಿಣಾಮವನ್ನು ಎದುರಿಸಲು … [Read more...] about ಭಟ್ಕಳ ಪುರಸಭೆ ಘನತ್ಯಾಜ್ಯ ಘಟಕದ ವಿರುದ್ಧ ಜನರ ಪ್ರತಿಭಟನೆ.