ಹಳಿಯಾಳ:- ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಮಾವಿನಕೊಪ್ಪ ಚೆಕ್ಪೊಸ್ಟ್ ಬಳಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಯುವಕರನ್ನು ಧಾರವಾಡ ಜಿಲ್ಲೆ ನಾಲಗಾವಿಯ ವಿಠ್ಠಲ ಜಗ್ಗು ಕೊಕರೆ (19) ಮತ್ತು ಹಂಚಿನಕುಮರಿ ಗ್ರಾಮದ ತುಕಾರಾಮ ವಿಠ್ಠಲ ತೊರವತ(12) ಎಂದು ಗುರುತಿಸಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ … [Read more...] about ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ