ಅಂಕೋಲಾ : ಅಕ್ರಮವಾಗಿ ಮನೆಯೊಳಗೆನುಗ್ಗಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ನಾಗರಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೊಳೆ ಜಮಗೋಡದ ಆಗೇರೆ ಕಾಲನಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದವನೆಂದು ಹೇಳಿಕೊಳ್ಳವ ಯುವಕನೊಬ್ಬ ಪಟ್ಟಣದ ಬಡಾವಣೆಯೊಂದರ ಮನೆಯ ಹಿಂಬದಿಯಲ್ಲಿ ಒಣಗಿಸಲು ಹಾಕಿದ್ದ ಒಳ ಉಡುಪುಗಳನ್ನು ಕದ್ದಿದ್ದ.ಇವನನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗಲೇ ತಪ್ಪಿಸಿಕೊಂಡು ಈತ ಪರಾರಿಯಾಗಿದ್ದ ನಂತರ … [Read more...] about ಕಾಮಣ್ಣನಿಗೆ ಧರ್ಮದೇಟು