ಹೊನ್ನಾವರ: ಶರಾವತಿ ಅಳಿವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಮೀನುಗಾರರ ದೋಣಿಯನ್ನು ಮತ್ತು ಜೀವವನ್ನು ರಕ್ಷಿಸುವಂತೆ ಕೋರಿ ಹೊನ್ನಾವರ ಪರ್ಶಿಯನ್ ಬೋಟ್ ಮಾಲೀಕರ ಸಂಘ, ಹೊನ್ನಾವರ ಮೀನು ವ್ಯಾಪರಸ್ಥರ ಸಂಘಟನೆ ಟೊಂಕಾ ಜಂಟಿಯಾಗಿ ತಹಶೀಲ್ದಾರರಿಗೆ ಮನವಿ ನೀಡಿತು.ಶರಾವತಿ ನದಿಯ ಹರಿವಿನಲ್ಲಿ ಬದಲಾವಣೆ ಉಂಟಾದ ಪರಿಣಾಮ ಸಮುದ್ರದ ಅಳಿವೆ ಮುಖಜ ಭೂಮಿಯಲ್ಲಿ ಕೆಸರು ತುಂಬಿ ಮೀನುಗಾರಿಕಾ ದೋಣಿಗಳ ದುರಂತಗಳು ಉಂಟಾಗುತ್ತಿವೆ. ಇದರಿಂದ ಈ ಭಾಗದ ಮೀನುಗಾರಿಕೆಗೆ ಹಿನ್ನಡೆ … [Read more...] about ಶರಾವತಿ ಅಳಿವೆ ಸಮಸ್ಯೆ ಬಗೆಹರಿಸುವಂತೆ ಪರ್ಶಿಯನ್ ಬೋಟ್ ಸಂಘಟನೆಯಿಂದ ಮನವಿ