ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿಹೊನ್ನಾವರ: ಬ್ಯಾಂಕಿಗೆ ಹೋಗಿ ಬರುತ್ತೇನೆಂದು ತನ್ನ ಬೈಕಿನಲ್ಲಿ ತೆರಳಿದ ವಿವಾಹಿತ ಮನೆಗೆ ಬರದೆ, ಬ್ಯಾಂಕಿಗೂ ಹೋಗದೆ ಕಾಣೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.ಹೊನ್ನಾವರ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದ ಕುಂದಾಪುರ ಮರವಂತೆ ಗ್ರಾಮದ ವಿಜಯ್ಕುಮಾರ್ ರಾವ್ ( 33 ವರ್ಷ ) ಎಸ್ಸಿಡಿಸಿಸಿ ಬ್ಯಾಂಕ್ ತಲ್ಲೂರು ಇದರ ಉದ್ಯೋಗಿಯಾಗಿ … [Read more...] about ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ