ಜೋಯಿಡಾ - ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುಂದ ಶಾಖೆ ಸೋಮವಾರ ಗ್ರಾಹಕರ ಸಭೆ ಕರೆದಿತ್ತು, ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ಗುಂದ ಶಾಖೆಯು ಕಳೆದ ಹಲವಾರು ವರ್ಷಗಳಿಂದ ನಷ್ಟದಲ್ಲಿದೆ, ಈಗ ಬ್ಯಾಂಕ್ ಕಟ್ಟಡದ ಬಾಡಿಗೆಯನ್ನು ಕಟ್ಟಡದ ಮಾಲಿಕರು ಹೆಚ್ಚಿಸಲು ಹೇಳುತ್ತಿದ್ದಾರೆ, ನಮ್ಮ ಕೇಂದ್ರ ಕಚೇರಿ ಇದಕ್ಕೆ ಒಪ್ಪುತ್ತಿಲ್ಲ, ಆದ್ದರಿಂದ ನಮಗೆ ಇಲ್ಲಿನ ಗ್ರಾಹಕರು ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಿ ಎಂದರು. … [Read more...] about ಬ್ಯಾಂಕ್ಗೆ ಕಟ್ಟಡಕ್ಕೆ ಜಾಗ ಮಾಡಿ ಕೊಡಿ -ನಂದಿಗದ್ದಾ ವ್ಯವಸ್ಥಾಪಕರ ಮನವಿ