ಭಟ್ಕಳ: ಮದುವೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಮನೆಗೆ ಚಿನ್ನ ನೀಡಲೆಂದು ಸುಮಾರು 2.5ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 1.50 ಲಕ್ಷ ರೂ ತೆಗೆದುಕೊಂಡು ಹೋಗುವಾಗ ಕಳೆದಿದ್ದು, ಸಿಕ್ಕಿದವರು ದಯವಿಟ್ಟು ಮರಳಿಸಿ ಎಂದು ಭಾಸ್ಕರ ಲಚ್ಮಯ್ಯ ಮೊಗೇರ ವಿನಂತಿಸಿದ್ದಾರೆ.ಶಿರೂರಿನ ಅಳ್ವೆಕೋಡಿ ನಿವಾಸಿಯಾಗಿದ್ದ ಭಾಸ್ಕರ ಲಚ್ಮಯ್ಯ ಮೊಗೇರ ಇವರು ಗುರುವಾರ ಬೆಳಿಗ್ಗೆ ತನ್ನ ತಂಗಿಯ ಮನೆಗೆ 2.50ಲಕ್ಷ ರೂ ಮೌಲ್ಯದ ಚಿನ್ನ ಮತ್ತು 1.50ಲಕ್ಷದ ನಗದು ತೆಗೆದುಕೊಂಡು ಹೋಗುತಿದ್ದರು. … [Read more...] about ಮದುವೆಗೆಂದು ಸಿದ್ದಪಡಿಸಿದ ಚಿನ್ನ ಕಳೆದಿದೆ, ಸಿಕ್ಕಿದವರು ದಯವಿಟ್ಟು ಮರಳಿಸಿ ಕೊಡಿ ಎಂದ ಚಿನ್ನ ಕಳೆದು ಕೊಂಡವರು