ಭಟ್ಕಳ: ಇಲ್ಲಿನ ಜೈ ಮಾರುತಿ ರಕ್ತದಾನಿ ಬಳಗದ ಸದಸ್ಯರು ಕ್ಯಾನ್ಸರ್ ಪೀಡಿತ ಮಹಿಳೆಯರೊರ್ವರಿಗೆ 15 ಯೂನಿಟ್ ರಕ್ತದಾನ ಮಾಡುವ ಮೂಲಕ ಮಹಿಳೆಯ ಜೀವ ಉಳಿಸಿದ ಪ್ರಕರಣ ಮಣಿಪಾಲ ಕೆಎಂಸಿಯಲ್ಲಿ ಮಂಗಳವಾರ ನಡೆದಿದೆ.ಕುಮಟಾದ ಹೆಗಡೆ ಗ್ರಾಮದ 45 ವರ್ಷ ವಯಸ್ಸಿನ ಮಹಿಳೆಯೊರ್ವರು ಬ್ಲಡ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಶಸ್ತ್ರ ಚಿಕಿತ್ಸೆಗೆ 15 ಯೂನಿಟ್ ರಕ್ತದ ಅವಶ್ಯಕತೆ ಇತ್ತು. ಮಹಿಳೆಯ ಪುತ್ರ ರಕ್ತದಾನಿ ಸಂಘಟನೆಗೆ ವಿನಂತಿಸಿದ್ದು ರಕ್ತ ನೀಡಿ … [Read more...] about ಕ್ಯಾನ್ಸರ್ ಪೀಡಿತೆಗೆ 15 ಯೂನಿಟ್ ರಕ್ತದಾನ ಮಾಡಿ ಜೀವ ಉಳಿಸಿದ ಭಟ್ಕಳದ ಜೈಮಾರುತಿ ಬಳಗ