ಭಟ್ಕಳ: ಕಳೇದ ವಾರ 13 ರಷ್ಟಿದ್ದ ಫಾಸಿಟಿವ್ ದರ ಇಂದು 6ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಕೋವಿಡ್ ಇಳಿಮುಖ ಕಾಣುತ್ತಿದ್ದು, ಪ್ರತಿ ಗ್ರಾಮ ಪಂಚಾಯ್ತಿಯನ್ನು ಕೋವಿಡ್ ಮುಕ್ತ ಮಾಡಲು ಕ್ರಮ ವಹಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭುಡವಾರ ಸಂಜೆ ಹೇಳಿದರು .ಜಿಲ್ಲೆಯಲ್ಲಿ ಅರಂಭದಲ್ಲಿಯೇ ಬೆಂಗಳೂರಿನಿಂದ ಬಂದಂತಹ ಕುಟುಂಬಗಳನ್ನು ಗುರುತಿಸಿ ಕೋವಿಡ್ ಪರೀಕ್ಷೆಗೊಳಪಡಿಸಿದ ಕಾರಣ ಹೆಚ್ಚು ಕೇಸ್ ದಾಖಲಾಗಲಿಲ್ಲ. ಅದರೆ ಪರೀಕ್ಷೆ ವರದಿ ಬರಲು … [Read more...] about ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿಯನ್ನು ಕೋವಿಡ್ ಮುಕ್ತ ಮಾಡಲು ಕ್ರಮ ವಹಿಸಲಾಗಿದೆ:ಭಟ್ಕಳದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿಕೆ