ಭಟ್ಕಳ: ಇಲ್ಲಿನ ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸತತ 11ನೇ ವರ್ಷದ ಪಾದಯಾತ್ರೆಯೂ ಗುರುವಾರದಂದು ಸಹಸ್ರಾರು ಭಕ್ತರನ್ನೊಳಗೊಂಡಂತೆ ನಡೆಯಿತು.ಈ ನಸುಕಿನ ಜಾವ 3.45 ಗಂಟೆಗೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದ ಪಾದಯಾತ್ರೆ ಕೈಗೊಳ್ಳುವ ಭಕ್ತರು ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ … [Read more...] about ಯಶಸ್ವಿಯಾಗಿ ನಡೆದ ಮಹಾಶಿವರಾತ್ರಿ ವಿಶೇಷ 11ನೇ ವರ್ಷ ಪಾದಯಾತ್ರೆ:ಭಟ್ಕಳದಿಂದ 18 ಕಿ.ಮೀ. ವರೆಗಿನ ಮುರ್ಡೇಶ್ವರದ ದೇವಸ್ಥಾನದ ವರೆಗೆ ಬರಿಕಾಲಿನಲ್ಲಿ ಪಾದಯಾತ್ರೆ ನಡಿಗೆ