ಭಟ್ಕಳ: ಅಕ್ರಮವಾಗಿ ಸಾಗುÁನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳ ಅಲ್ಲಿನ ಸಾರ್ವಜನಿಕರು ಕಾರು ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಸಮೇತ ಸಾಗವಾನಿ ತುಂಡನ್ನು ವಶಕ್ಕೆ ಪಡೆದ ಘಟನೆ ಕೊಪ್ಪ ಪಂಚಾಯತ ವ್ಯಾಪ್ತಿಯ ಉತ್ತರಕೊಪ್ಪ ಅತ್ತಿಬಾರದ ಹೆಗ್ಗದ್ದೆಯ 8 ಕಿ.ಮೀ. ಒಳಗಡೆ ಗುರುವಾರ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ … [Read more...] about ಅಕ್ರಮ ಸಾಗುವಾನಿ ಸಾಗಾಟ;ಆರೋಪಿಗಳು ಪರಾರಿ