ಭಟ್ಕಳ: ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಗುರುಸ್ಥಾನದಲ್ಲಿರುವವರಿಂದ ಸಮಾಜಕ್ಕೆ ಏನಾದರು ಸಂದೇಶ ರವಾನಯಾಗಿದ್ದಲ್ಲಿ ಅದು ಪರಿಣಾಮಕಾರಿ ಹರಡಲಿದೆ ಎಂದು ಭಟ್ಕಳ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ತಿಳಿಸಿದರು. ಅವರು ಸೋಮವಾರದಂದು ಇಲ್ಲಿನ ಭಟ್ಕಳ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳ ಘಟಕ, ಲಯನ್ಸ ಕ್ಲಬ್ ಮುರ್ಡೇಶ್ವರ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ರಕ್ತನಿಧಿ ಇವರ ಜಂಟಿ … [Read more...] about ಸಮಾಜಮುಖಿ ಕೆಲಸವೂ ಜನರಲ್ಲಿ ಮಾರಕ ರೋಗದಂತೆ ಹರಡಿ ಸಮಾಜದ ಏಳಿಗೆಯಾಗಬೇಕು- ಡಾ. ಸವಿತಾ ಕಾಮತ’