ಶಿರಸಿ: ತಾಲೂಕಿನ ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ನೆಟ್ಟಿ ಮಾಡಿದ ಗದ್ದೆಗಳನ್ನು ಕಾಡುಕೋಣಗಳು ನಾಶ ಮಾಡುತ್ತಿರುವದು ಆ ಭಾಗದ ರೈತರ ಆತಂಕಕ್ಕೆ ಕಾರಣವಾಗಿದ್ದು, ಕಾಡುಕೋಣ ಹಾವಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.ಕುಳವೆಯ ಸೀತಾರಾಮ ಗಣಪತಿ ಹೆಗಡೆ, ಮೇಧಾತಿತಿ ಶಾಸ್ತ್ರೀ, ದೇವರು ನಾರಾಯಣ ಗೌಡ ಸೇರಿದಂತೆ ಅನೇಕ ರೈತರಿಗೆ ಸೇರಿರುವ ಹತ್ತಾರು ಎಕರೆ ಭತ್ತದ ಗದ್ದೆ ಕಾಡುಕೋಡಣ ದಾಳಿಯಿಂದ ನಾಶವಾಗಿದೆ. ನಾಟಿ ಮಾಡಿ ಚಿಗುರಿದ ಭತ್ತದ ಸಸಿಗಳನ್ನು … [Read more...] about ಕಾಡುಕೋಣಗಳ ಹಾವಳಿ: ಭತ್ತದ ಗದ್ದೆ ನಾಶ