ದೇಶದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಿಡಿಯಲು ಅವಕಾಶ ನೀಡಬೇಡಿ, ಪಕ್ಷದ ನಿಲುವು, ಶ್ವೇತಪತ್ರವೇನು'ಭಟ್ಕಳ: ಐಸಿಸ್ ಪ್ರಚಾರ ಮಾಸಿಕ ಆನ್ ಲೈನ್ ನಿಯತಕಾಲಿಕೆ ವೈಸ್ ಆಪ್ ಹಿಂದು ವನ್ನು ದಕ್ಷಿಣ ಭಾರತದ ಭಾಷೆಗೆ ಭಾಷಾಂತರ ಮಾಡುವ ಕೆಲಸದ ಮೂಲಕ ಐಸಿಸ್ ಗೆ ಸಹಾಯ ಮಾಡಿದ ಆರೋಪದ ಮೇಲೆಗೆ ಜಪ್ರಿ ಎಂಬುವವನನ್ನು ಭಟ್ಕಳಕ್ಕೆ ಬಂದ ಎನ್.ಐ.ಎ. ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಿದ್ದರ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಜಿಲ್ಲೆಯ ಕಾಂಗ್ರೆಸ್ ಪಕ್ಷದ … [Read more...] about ಭಯೋತ್ಪಾದನೆಯಂತಹ ಶಾಂತಿ ಕದಡುವ ಕೆಲಸವೂ ಭಟ್ಕಳದಲ್ಲಿ ಆಗುತ್ತಿದ್ದರು ಸಹ ಇಲ್ಲಿನ ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಕಾಣುತ್ತಿಲ್ಲವೇ.? – ನಾಗರಾಜ ನಾಯಕ
ಭಯೋತ್ಪಾದನಾ ಚಟುವಟಿಕೆ
ಭಾರತದ ಸುಭದ್ರತೆಯ ದೃಷ್ಠಿಯಿಂದ ಪೌರತ್ವ ತಿದ್ದುಪಡಿ ವಿಧೇಯಕ ಜಾರಿಗೆ – ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ :- ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಕಾಂಗ್ರೇಸ್ ಪಕ್ಷ ಸೇರಿದಂತೆ ಇತರೇ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯದವರಿಗೆ ತಪ್ಪು ತಿಳುವಳಿಕೆ ನೀಡುತ್ತಾ, ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹೊರತು ಈ ವಿಧೇಯಕದ ಸತ್ಯಾಸತ್ಯತೆ ಬಗ್ಗೆ ವಿವರಿಸಿ ಅರಿವು ನೀಡುವ ಬದಲು ರಾಜಕೀಯ ಮಾಡುತ್ತಿದ್ದಾರೆಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು. ಪಟ್ಟಣದಲ್ಲಿ ಬಿಜೆಪಿ ಘಟಕದಿಂದ ನಡೆದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಕದ … [Read more...] about ಭಾರತದ ಸುಭದ್ರತೆಯ ದೃಷ್ಠಿಯಿಂದ ಪೌರತ್ವ ತಿದ್ದುಪಡಿ ವಿಧೇಯಕ ಜಾರಿಗೆ – ಮಾಜಿ ಶಾಸಕ ಸುನೀಲ್ ಹೆಗಡೆ.