ಹಳಿಯಾಳ:- ವೈದಿಕ ಕಾಲದಿಂದಲೂ ಮೂರ್ತೀ ಪ್ರತಿಷ್ಠಾಪನೆ ಪದ್ದತಿ ಇದ್ದು ಮೂರ್ತಿ ಪೂಜೆಯು ಭಾರತೀಯ ಸಂಸ್ಕøತೀಯ ಪ್ರತೀಕವಾಗಿದೆ ಮತ್ತು ಸಂಸ್ಕøತೀಯ ಪೂಜೆಯು ಆಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ಪಿಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಅಭಿಪ್ರಾಯಪಟ್ಟರು.ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಗ್ರಾಮಸ್ಥರು ವಿಶೇಷ ಕಾಳಜಿ ವಹಿಸಿ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಯಾರಿಸಿದ ಪಂಚಲೋಹದ ವಿಶೇಷ ಅಶ್ವಾರೂಢ ಛತ್ರಪತಿ … [Read more...] about ವೈದಿಕ ಕಾಲದಿಂದಲೂ ಮೂರ್ತಿ ಪ್ರತಿಷ್ಠಾಪನೆ ಪದ್ದತಿ ಇದೆ -ವೇದಾಂತಾಚಾರ್ಯ ಮಂಜುನಾಥ ಮಹಾರಾಜ್.