ಹಳಿಯಾಳ :- ಶನಿವಾರದಿಂದ ಸೋಮವಾರದವರೆಗೆ 3 ದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಹಳ್ಳಿಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳ ಗೊಡೆಗಳು ಕುಸಿದುಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.ಶನಿವಾರದಿಂದ ಆರಂಭವಾಗಿ ಸೋಮವಾರ ಬೆಳಿಗ್ಗೆಯವರೆಗೆ ಬಿಡುವು ನೀಡದೆ ಸುರಿದಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸಾಯಂಕಾಲದ ವರೆಗೂ ಕೊಂಚ ಬಿಡುವು ನೀಡಿತ್ತು. ಆದರೇ ಮಂಗಳವಾರ ಸಾಯಂಕಾಲದಿಂದ ಮತ್ತೇ ತಾಲೂಕಿನಲ್ಲಿ ಮಳೆ … [Read more...] about ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.
ಭಾರಿ ಮಳೆ
ಶುಕ್ರವಾರ ಹಳಿಯಾಳದಲ್ಲಿ ಉತ್ತಮ ಮಳೆ
ಹಳಿಯಾಳ :- ಕಳೆದ 10ಕ್ಕೂ ಹೆಚ್ಚು ದಿನಗಳ ಬಳಿಕ ಶುಕ್ರವಾರ ದಿವಸ ಹಳಿಯಾಳಿಗರು ಮಳೆಗಾಲವನ್ನು ಅನುಭವಿಸಿದರು. ಬೆಳಿಗ್ಗೆಯಿಂದ ನಿರಂತರವಾಗಿ ಮೊಡ ಕವಿದ ವಾತಾವರಣದೊಂದಿಗೆ ಕೆಲವು ಸಮಯ ಭಾರಿ ಮಳೆ ಸುರಿಯಿತು. ಹಳಿಯಾಳದಲ್ಲಿ ಮಳೆಯ ತೀವೃ ಕೊರತೆ ಕಂಡು ಬಂದಿದೆ ಅಲ್ಲದೇ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಬೆಸಿಗೆಯ ಕಾಲದಲ್ಲೇ ಇದ್ದೇವೆನೋ ಎನ್ನುವ ವಾತಾವರಣ ಸೃಷ್ಠಿಯಾಗಿತ್ತು. ಇದರಿಂದ ರೈತರು ಚಿಂತೆಗಿಡಾಗಿದ್ದಂತು ಸತ್ಯ. ಆದರೇ ಶುಕ್ರವಾರ ನಸುಕಿನ ಜಾವದಿಂದ ಮಳೆ … [Read more...] about ಶುಕ್ರವಾರ ಹಳಿಯಾಳದಲ್ಲಿ ಉತ್ತಮ ಮಳೆ
ಭಾರಿ ಮಳೆ, ಹಾನಿ ಹಿನ್ನೆಲೆ –ಕೇರಳ ರಾಜ್ಯಕ್ಕೆ 10ಕೋಟಿ ನೆರವು ನೀಡಿದ ರಾಜ್ಯ ಸರ್ಕಾರ – ಸಚಿವ ದೇಶಪಾಂಡೆ
ಹಳಿಯಾಳ:- ಕೇರಳದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮಾನವೀಯ ನೆಲೆ ಆಧಾರದ ಮೇಲೆ ಕರ್ನಾಟಕ ಸರ್ಕಾರ ಕೇರಳ ರಾಜ್ಯಕ್ಕೆ 10 ಕೋಟಿ ರೂ. ನೆರವು ನೀಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ತಾವು ಚರ್ಚಿಸಿ ಈ ತೀರ್ಮಾನ ಕೈಗೊಂಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ, ಎನ್ಡಿಆರ್ಎಫ್ನಿಂದ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ತೀವೃ … [Read more...] about ಭಾರಿ ಮಳೆ, ಹಾನಿ ಹಿನ್ನೆಲೆ –ಕೇರಳ ರಾಜ್ಯಕ್ಕೆ 10ಕೋಟಿ ನೆರವು ನೀಡಿದ ರಾಜ್ಯ ಸರ್ಕಾರ – ಸಚಿವ ದೇಶಪಾಂಡೆ