ಹಳಿಯಾಳ: ಕಳೆದ 2 ದಿನಗಳಿಂದ ಹಳಿಯಾಳದಲ್ಲಿ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಪಾದುಕಾ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ಹಾಗೂ ಭಿಕ್ಷಾಟನೆ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ನಡೆಯುತ್ತಿದೆ. ಕಳೆದ 2 ದಿನಗಳಲ್ಲಿ ನಗರದ ಮುಖ್ಯ ವಾರ್ಡಗಳಲ್ಲಿ ಸಂಚರಿಸಿ ಭವಥಿಃ ಭಿಕ್ಷಾಃ ದೇಃಹಿಃ ಎಂದು ಭಕ್ತರು ಸಲ್ಲಿಸುವ ಭಿಕ್ಷೆಯನ್ನು ಸ್ವೀಕರಿಸಲಾಗುತ್ತಿದೆ. ಕೊನೆಯ ದಿನವಾಗಿರುವ ದಿ.27ರಂದು ದುರ್ಗಾನಗರದಲ್ಲಿ ಭಿಕ್ಷಾಟಣೆ ಕಾರ್ಯಕ್ರಮ ಇದ್ದು … [Read more...] about ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಹಳಿಯಾಳದಲ್ಲಿ ಸಂಚಾರ – ಭಿಕ್ಷಾಟನೆ – ಭಕ್ತರಿಂದ ಪಾದುಕೆ ದರ್ಶನ
ಭಿಕ್ಷಾಟನೆ
ಅಂದ ದಂಪತಿಗಳಿಗೆ ಸಹಾಯ ಮಾಡಲು ಮನವಿ
ಕಾರವಾರ:ಅಂದ ದಂಪತಿಗಳಿಬ್ಬರು ತಮ್ಮಿಬ್ಬರು ಮಕ್ಕಳೊಂದಿಗೆ ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಿ ಜೀವನ ನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ವಾಟಾಳ್ ಪಕ್ಷದ ರಾಘು ನಾಯ್ಕ ಸಂತೃಸ್ಥರೊಂದಿಗೆ ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮುಂಡಗೋಡ ತಾಲೂಕಿನ ಪಕೀರಪ್ಪ ಹಾಗೂ ಅವರ ಪತ್ನಿ ಪಾರ್ವತಿ ಎಂಬುವವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ತಂದೆ … [Read more...] about ಅಂದ ದಂಪತಿಗಳಿಗೆ ಸಹಾಯ ಮಾಡಲು ಮನವಿ