ಭಟ್ಕಳ:ಒಂಟಿ ಮಹಿಳೆ ಇದ್ದ ಮನೆಗೆ ಭಿಕ್ಷೆ ಬೇಡಲು ಬಂದ ಖತರ್ನಾಕ್ ಮಹಿಳೆ ಯೊಬ್ಬಳು ಭಯ ಹುಟ್ಟಿಸಿ ಅವರಿಂದಲೆ ನಗದು ಮತ್ತು ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ಪರಾರಿಯಾದ ಘಟನೆ ತಾಲೂಕಿನ ಸಾರದಹೊಳೆಯ ಹೀರೆಹಿತ್ಲೂ ಬಳಿಯಲ್ಲಿ ತಡವಾಗಿ ಬೆಳಕಿಗೆ ನಡೆದಿದೆ. ತಾಲ್ಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯ ಹೀರೆಹಿತ್ಲೂ ಜಯಲಕ್ಷ್ಮಿ ನಾಯ್ಕ ಹಾಗೂ ಸುಕ್ರಿ ನಾಯ್ಕ ಎಂಬುವರ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ವಂಚಿಸಲಾಗಿದೆ. ಕಳೆದ ಸೋಮವಾರ … [Read more...] about ಭಿಕ್ಷೆ ಬೇಡುವ ನೆಪದಲ್ಲಿ ಬಂದು ಹಣ ಚಿನ್ನ ದೋಚಿದ ಮಹಿಳೆ