ಯಲ್ಲಾಪುರ: ಯಾವದೇ ವಿಚಾರವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೇ, ಒಂದು ತಪಸ್ಸಿನಂತೆ ಅಧ್ಯಯನದಲ್ಲಿ ತೊಡಗಿಕೊಂಡು ಆಯ್ ಎ ಎಸ್ ಪರೀಕ್ಷೆ ಪಾಸು ಮಾಡುವದು ಒಂದು ಯಜ್ಞದಂತೆ ಸರಿ.ಹೀಗೆ ಪಡೆದ ಯಶಸ್ಸನ್ನು ತಾನೇನೋ ಸಾಧನೆ ಮಾಡಿದ್ದೇನೆ ಎಂಬಂತೆ ತಲೆಗೇರಿಸಿಕೊಂಡರೆ ಅವರ ಬೆಳವಣಿಗೆ ಅಲ್ಲಿಯೇ ಕುಂಠಿತವಾಘುತ್ತದೆ.ಆದ್ದರಿಂದ ಆ ರೀತಿಯ ಭಾವನೆ ಸಾಧಕರಲ್ಲಿ ಬರಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತ್ರೀ ಹೇಳಿದರು.ಅವರು ರವಿವಾರ ಸಂಜೆ ಪಟ್ಟಣದ ತಿಲಕ ಚೌಕ ಗಜಾನನ ಸಮಿತಿ … [Read more...] about ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆ ಗೈದವರಿಗೆ ಸನ್ಮಾನ