ಭಟ್ಕಳ: ಕೋವಿಡ್ ಹಿನ್ನೆಲೆ ಹುಟ್ಟುಹಬ್ಬ ಆಚರಣೆ ಮಾಡದಿರುವ ಬಗ್ಗೆ ಘೋಷಣೆ ಮುಂಚಿತವಾಗಿ ಘೋಷಣೆ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ಶನಿವಾರದಂದು ಅವರ ತಮ್ಮ 49ನೇ ವರ್ಷದ ಹುಟ್ಟುಹಬ್ಬದ ದಿನದ ಪ್ರಯುಕ್ತ ಭಟ್ಕಳ ಹೊನ್ನಾವರ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಮಹತ್ವದ ಘೋಷಣೆ ಮಾಡಿದ್ದು, ಕ್ಷೇತ್ರದ ‘ಬಡ ಜನರ ಸಹಾಯಕ್ಕೆ ಹಾಗೂ ಮಠ, ಮಂದಿರಗಳ ಅಭಿವೃದ್ದಿಗಾಗಿ 19.50 ಲಕ್ಷ ಮೊತ್ತದ ಪಿಂಚಣಿ ಹಣ ನೀಡುವುದಾಗಿ ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.ವಿಧಾನಸಭಾ … [Read more...] about ಮಂಕಾಳ ವೈದ್ಯ ಜನ್ಮದಿನ;ಭಟ್ಕಳ ಹೊನ್ನಾವರ ಕ್ಷೇತ್ರದ ಜನರ ಅಭಿವೃದ್ಧಿಗೆ 19.50 ಲಕ್ಷ ಘೋಷಣೆ