ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ … [Read more...] about ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್