ಯಲ್ಲಾಪುರ:ಪಟ್ಟಣದ ಐ.ಬಿ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಷನ್ ಜನ ಪ್ರದೇಶಾಭಿವೃದ್ಧಿ ಸಂಸ್ಥಾನ ಮತ್ತು ರಂಗ ಸಹ್ಯಾದ್ರಿ ಬಳಗದ ವತಿಯಿಂದ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಧ್ವಜಾರೋಹಣ ನೆರವೇರಿಸಿದರು.ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್ ಗಾಂವ್ಕರ್, ಪ.ಪಂ ಸದಸ್ಯರಾದ ಸತೀಶ ನಾಯ್ಕ, ಪ್ರಶಾಂತ ತಳವಾರ, ವಿಷನ್ ಬಳಗದ ಕೇಬಲ್ ನಾಗೇಶ, … [Read more...] about ಮಕ್ಕಳ ಉದ್ಯಾನವನದಲ್ಲಿ ಕನ್ನಡ ಧ್ವಜಾರೋಹಣ;ಮಾಸ್ಕ್ ಜಾಗೃತಿ ಜಾಥಾ